ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ *ರೇಡಿಯೊ ಮಣಿಪಾಲ್ 90.4 ಮೆಗಾಹರ್ಟ್ಝ್* ಸಮುದಾಯ ಬಾನುಲಿ ಕೇಂದ್ರವು 📻 *ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ* ದ ಸಹಯೋಗದಲ್ಲಿ ಅರ್ಪಿಸುತ್ತಿರುವ ಕಥೆ ಕೇಳೋಣ* ಸರಣಿ ಕಾರ್ಯಕ್ರಮದ *152ನೇ ಸಂಚಿಕೆ ಮಾರ್ಚ್ ತಿಂಗಳ ದಿನಾಂಕ 29 ರಂದು* ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ *ಸಾಹಿತ್ಯಾಸಕ್ತ ಶಿಕ್ಷಕರಾಗಿರುವ ಶಕೀಲಾ ರಂಜಿತ್ ಕೊರಂಗ್ರಪಾಡಿ* ಸ್ವರಚಿತ ಕಥೆಯನ್ನು ವಾಚಿಸ ಲಿದ್ದಾರೆ.
*ಮಾರ್ಚ್ 30* ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು. ರೇಡಿಯೊದಲ್ಲಿ ಮಾತ್ರವಲ್ಲದೆ
ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal
ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ *ರೇಡಿಯೊ ಮಣಿಪಾಲ್* ಆಪ್ ಡೌನ್ಲೋಡ್ ಮಾಡಿಕೊಂಡು ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು
*ರೇಡಿಯೊ ಮಣಿಪಾಲ್* ನ ಪ್ರಕಟಣೆ ತಿಳಿಸಿದೆ.